ಮುಂಜಾನೆ ಎದ್ದ ಕೂಡಲೇ ಈ ಕೆಲಸಗಳನ್ನು ಮಾಡಿದರೆ ತೆರೆದುಕೊಳ್ಳುವುದು ಅದೃಷ್ಟ

Tue, 27 Dec 2022-4:57 pm,

ಬೆಳಿಗ್ಗೆ ಎದ್ದ ನಂತರ ಪಕ್ಷಿಗಳಿಗೆ ಆಹಾರವನ್ನು ನೀಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ ಮತ್ತು ಈ ರೀತಿ ಮಾಡುವುದರಿಂದ ಜಾತಕದಲ್ಲಿ ಅಶುಭ ಫಲಿತಾಂಶಗಳನ್ನು ನೀಡುವ ಗ್ರಹಗಳು ಸಹ ಶಾಂತವಾಗುತ್ತವೆ. 

ಪಕ್ಷಿಗಳಿಗೆ ಧಾನ್ಯಗಳನ್ನು ನೀಡುವುದರ ಹೊರತಾಗಿ, ಬೆಳಿಗ್ಗೆ ಎದ್ದು ಕಪ್ಪು ಇರುವೆಗಳಿಗೆ ಕೂಡಾ ಆಹಾರ ನೀಡಬಹುದು.  ಪ್ರತಿದಿನ ಬ ಹೀಗೆ ಮಾಡುವುದರಿಂದ ದುರಾದೃಷ್ಟ  ಅದೃಷ್ಟವಾಗಿ ಬದಲಾಗುತ್ತದೆ. 

ಮುಂಜಾನೆ ಎದ್ದ ನಂತರ ತಾಯಿ ಹಸುವಿನ ದರ್ಶನ ಪಡೆಯುವುದು ಕೂಡ ಅದೃಷ್ಟ. ಹಸುವನ್ನು ಲಕ್ಷ್ಮಿ ದೇವಿಯ ಸಂಕೇತವೆಂದು ಹೇಳಲಾಗುತ್ತದೆ. ಅದನ್ನು ನೋಡುವುದರಿಂದ  ಲಕ್ಷ್ಮೀ ದೇವಿಯ ಆಶೀರ್ವಾದ  ಸಿಗುತ್ತದೆ. 

ಧಾರ್ಮಿಕ ಪುಸ್ತಕಗಳನ್ನು ಮುಂಜಾನೆಯೇ ಓದಬೇಕು. ಇದು ಸಾಧ್ಯವಾಗದಿದ್ದರೆ ಕನಿಷ್ಠ ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಧಾರ್ಮಿಕ ಪುಸ್ತಕಗಳ ದರ್ಶನವಾದರೂ ಮಾಡಬಹುದು. 

ಶಾಸ್ತ್ರಗಳ ಪ್ರಕಾರ, ಕೈಯಲ್ಲಿ ಅದೃಷ್ಟದ ಗೆರೆ ಇರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದ ಮನಸ್ಸಿಗೆ ಶಾಂತಿ  ಸಿಗುತ್ತದೆ. 

ಹಿಂದೂ ಧರ್ಮಗ್ರಂಥಗಳ ಪ್ರಕಾರ, ಬೆಳಿಗ್ಗೆ ಬೇಗ ಎದ್ದು ಸ್ನಾನ ಮಾಡಿ ಪೂಜೆ ಮಾಡಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ಹಾಗೂ ದೇವರ ಕೃಪೆ ಇರುತ್ತದೆ. 

 ( ಸೂಚನೆ : ಇಲ್ಲಿ ನೀಡಲಾದ ಲೇಖನವು  ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link