ಯಲಹಂಕದಲ್ಲಿ ಪಂಚರತ್ನ ಯಾತ್ರೆ ಮೂಲಕ ಅಬ್ಬರಿಸಿದ ಹೆಚ್‌ಡಿ ಕುಮಾರಸ್ವಾಮಿ..!

Sun, 02 Apr 2023-5:50 pm,

ಯಲಹಂಕ ವಿಧಾನಸಭೆ ಕ್ಷೇತ್ರದ ಅಟ್ಟೂರುನಲ್ಲಿ ಕೆಎಂಎಫ್ ಗುಡ್ ಲೈಫ್ ಹಾಲಿನ ಪ್ಯಾಕೆಟ್ ಗಳ ಹಾರ ಹಾಕಿ ಅಭಿಮಾನಿಗಳು, ಕಾರ್ಯಕರ್ತರು ನನ್ನನ್ನು ಅತ್ಯಂತ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ.   

ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ನಿಂಬೆ ಹಣ್ಣಿನ ಹಾರ ಹಾಕಿ ಆತ್ಮೀಯವಾಗಿ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು.  

ಅಭಿಮಾನಿಗಳು, ಕಾರ್ಯಕರ್ತರು ಬೃಹತ್ ನಿಂಬೆ ಹಣ್ಣಿನ ಹಾರ ಹಾಕಿ ಆತ್ಮೀಯವಾಗಿ ಕುಮಾರಸ್ವಾಮಿಯವರನ್ನು ಬರಮಾಡಿಕೊಂಡರು.  

ಕಣ್ಣು ಹಾಯಿಸಿದಷ್ಟು ದೂರಕ್ಕೂ ಜನಸಾಗರವೇ ಸೇರಿತ್ತು, ಯಲಹಂಕದಲ್ಲಿ ಪಂಚರತ್ನಯಾತ್ರೆಗೆ ಅಖಂಡ ಬೆಂಬಲ ವ್ಯಕ್ತವಾಗಿದೆ.   

ಯಲಹಂಕದಲ್ಲಿ ನಡೆದ ಹೆಚ್‌ಡಿ ಕುಮಾರಸ್ವಾಮಿಯವರ ಪಂಚರತ್ನಯಾತ್ರೆ ಭರ್ಜರಿಯಾಗಿ ಯಶಶ್ವಿ ಕಂಡಿತು.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link