ದೇಶದ ಪ್ರಧಾನ ಸೇವಕನಿಗೆ ಹೂಮಳೆ ಸುರಿಸಿದ ಬೆಂಗಳೂರು ಜನತೆ, ಪೋಟೋಸ್‌ ನೋಡಿ

Sun, 07 May 2023-1:43 pm,

ಚುನಾವಣಾ ಪ್ರಚಾರಕ್ಕಾಗಿ ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ರೋಡ್‌ ಶೋಗಳ ಮೂಲಕ ಪಕ್ಷದ ಭರ್ಜರಿ ಪ್ರಚಾರವನ್ನು ನಡೆಸಿದರು.   

ಮೋದಿಜಿ ಅವರು 26 ಕಿ.ಮೀ ನಷ್ಟು ರೋಡ್‌ ಶೋ ನಡೆಸಿದ್ದು, ಬೆಂಗಳೂರಿನ ಅನೇಕ ರಸ್ತೆಗಳನ್ನು ಬಂದ್‌ ಮಾಡಲಾಗಿದೆ.   

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಅವರನ್ನು ನೋಡಲು ಜನಸಾಗರ ಹರಿದು ಬಂದಿದೆ. ಜೊತೆಗೆ ಹೂಮಳೆ ಸುರಿಸಿ ಪ್ರಧಾನಿಯವರನ್ನು ಗೌರವಿಸಲಾಯಿತು.  

ಪ್ರಧಾನಿ ಮೋದಿಜಿ ಅವರು ಹಲವಾರು ಕಡೆಗಳಲ್ಲಿ ರೋಡ್‌ ಶೋ ಮೂಲಕ ಭರ್ಜರಿಯಾಗಿ ಚುನಾವಣಾ ಪ್ರಚಾರ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ.  

ಪ್ರಧಾನಿ ಮೋದಿ ಅವರ ರೋಡ್‌ ಶೋ ವೇಳೆಯಲ್ಲಿ ತುರ್ತು ವಾಹನಗಳು, ಆಂಬುಲೆನ್ಸ್‌, ಮುಂತಾದವುಗಳಿಗೆ ಅಡೆತಡೆ ಮಾಡದೇ ಹಾದು ಹೋಗಲು ಅನುಮತಿಯನ್ನು ನೀಡಲಾಗಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link