ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?

Sat, 06 Jul 2024-12:29 pm,

ದರ್ಶನ್‌ಗೆ ಮಗ ವಿನೀಶ್ ಅಂದ್ರೆ ಪ್ರಾಣ. ಎಲ್ಲಿ ವಿನೀಶ್ ಗೆ ಪ್ರೀತಿ ಕಮ್ಮಿ ಆಗುತ್ತೋ ಅನ್ನೋ ಆತಂಕದಲ್ಲೇ ದರ್ಶನ್‌ ಎರಡನೇ ಮಗು ಮಾಡಿಕೊಳ್ಳಲಿಲ್ಲ ಎಂದು ಹೇಳಲಾಗುತ್ತದೆ.

ಈಗ ತಂದೆಯ ಈ ಸ್ಥಿತಿ ಕಂಡು ಪ್ರೀತಿಯ ಮಗ ಮತ್ತು ಪತ್ನಿ ನೋವಿನಲ್ಲಿದ್ದಾರೆ. ಮಗ ಮತ್ತು ಪತ್ನಿಗಾಗಿ ಎಲ್ಲವನ್ನೂ ಬಿಟ್ಟು ಒಂದಾಗಿ ಬಾಳಲು ದರ್ಶನ್‌ ತೀರ್ಮಾನಿಸಿದ್ದಾರಂತೆ. 

ದರ್ಶನ್‌ ಅವರನ್ನು ಇತ್ತೀಚೆಗೆ ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ಆಗಿದ್ದರು. ಆ 15 ನಿಮಿಷ ಪವಿತ್ರ ಗೌಡ ಗೆಳತಿ ಸಮತಾ ಜೊತೆ ದರ್ಶನ್ ಮಾತನಾಡಿದ್ದೇನು ಎಂಬ ಕುತೂಹಲ ಮೂಡಿದೆ.

ಕ್ಷಣಕ್ಷಣಕ್ಕೂ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಆ 15 ನಿಮಿಷದ ಮಾತುಕತೆ. ಚಿತ್ರದುರ್ಗದಲ್ಲಿ ಪವಿತ್ರ ಗೌಡ ಹೆಸರಿನಲ್ಲಿ ಬಹುದೊಡ್ಡ ಪ್ರಾಪಾರ್ಟಿ ಇದೆ ಎನ್ನಲಾಗುತ್ತಿದೆ.

ಚಿತ್ರದುರ್ಗದಲ್ಲಿ ಪವಿತ್ರಾ ಗೌಡಗೆ ಬಿಗ್ ಪ್ರಾಪಾರ್ಟಿ ಕೊಡಿಸಿದ್ದಾರೆ ಎನ್ನಲಾಗುತ್ತಿದೆ. ಅದೇ ಪ್ರಾಪರ್ಟಿ ವಿಚಾರದ ಬಗ್ಗೆ ಸಮತಾ ಜೊತೆ ಚರ್ಚಿಸಿದ್ದಾರೆ ಅನ್ನೋ ಮಾಹಿತಿ ಇದೀಗ ಲಭ್ಯವಾಗಿದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link