ಈ ರಾಶಿಯವರ ಜೀವನದಲ್ಲಿ ಧನವೃಷ್ಟಿ ! ಹೆಜ್ಜೆ ಹೆಜ್ಜೆಗೂ ಯಶಸ್ಸು ನೀಡುತ್ತಾನೆ ಗುರು

Thu, 31 Aug 2023-10:42 am,

ಗುರುಗ್ರಹವು  ಸೆಪ್ಟೆಂಬರ್ 4ರಿಂದ ತನ್ನ ನಡೆಯನ್ನು ಬದಲಿಸಲಿದ್ದಾನೆ.    ಗುರುವಿನ ಹಿಮ್ಮುಖ ಚಲನೆಯು ಎಲ್ಲಾ ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದರೆ ಮೂರು ರಾಶಿಯವರಿಗೆ ಮಾತ್ರ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. 

ಈ ಜನರ ಪ್ರತಿಯೊಂದು ಆಸೆಯನ್ನೂ ಗುರು ಈಡೇರಿಸುತ್ತಾನೆ. ಈ ಮೂರು ರಾಶಿಯವರು ಬಹಳಷ್ಟು ಸಂಪತ್ತು ಮತ್ತು ದೊಡ್ಡ ಯಶಸ್ಸನ್ನು ಪಡೆಯುತ್ತಾರೆ. 

ಮೇಷ ರಾಶಿ : ಯಾವುದೇ ಹೊಸ ಯೋಜನೆ ಅಥವಾ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಅದೃಷ್ಟವು ನಿಮ್ಮ ಕಡೆ ಇರುತ್ತದೆ.  ಒಂದರ ನಂತರ ಒಂದರಂತೆ ಯಶಸ್ಸನ್ನು ಪಡೆಯುತ್ತೀರಿ. ಹೆಚ್ಚಿನ ಹಣ  ಗಳಿಕೆ ಸಾಧ್ಯವಾಗುತ್ತದೆ.   

ಸಿಂಹ ರಾಶಿ: ಈ ರಾಶಿಯವರ ಮೇಲೆ ಹೆಚ್ಚಿನ ದಯೆ ಇರುತ್ತದೆ.  ಹುದ್ದೆ-ಪ್ರತಿಷ್ಠೆ ಸಿಗುತ್ತದೆ. ಹಣಕಾಸಿನ ಲಾಭವಾಗುವುದು. ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಪ್ರೇಮ ವ್ಯವಹಾರಗಳಲ್ಲಿ ಯಶಸ್ಸನ್ನು ಪಡೆಯಬಹುದು.

ತುಲಾ ರಾಶಿ: ವೃತ್ತಿ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆದಾಯ ಹೆಚ್ಚಲಿದೆ. ಉದ್ಯೋಗ-ವ್ಯವಹಾರದಲ್ಲಿ ಲಾಭವಾಗುವುದು. ನಿಮ್ಮಲ್ಲಿರುವ  ಧೈರ್ಯದಿಂದಲೇ ಎಲ್ಲವನ್ನೂ ಜಯಿಸುತ್ತೀರಿ. 

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link