ಈ ದಿನ ಚಪ್ಪಲಿ ಕಳ್ಳತನವಾದ್ರೆ ಮಂಗಳಕರ.. ದರಿದ್ರ ತೊಲಗಿ ಧನಲಕ್ಷ್ಮೀ ನಿಮ್ಮ ಮನೆಗೆ ಬಂದಂತೆ!

Thu, 05 Sep 2024-6:06 pm,

ದೇವಸ್ಥಾನದ ಹೊರಗೆ ಬಿಟ್ಟ ನಿಮ್ಮ ಚಪ್ಪಲಿ ಸಹ ಕಳುವಾದರೆ ದುಃಖ ಪಡುವ ಬದಲು ಸಂತೋಷವಾಗಬೇಕು. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ದೇವಾಲಯದ ಹೊರಗೆ ಬಿಟ್ಟ ಚಪ್ಪಲಿಗಳನ್ನು ಕಳೆಯುವುದು ಮಂಗಳಕರ. 

ದೇವಾಲಯದ ಹೊರಗೆ ಬಿಟ್ಟ ಚಪ್ಪಲಿ ಶನಿವಾರ ಕಳುವಾದರೆ, ಅದನ್ನು ಮಂಗಳಕರವೆಂದು ಪರಿಗಣಿಸಲಾಗುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ದೇವಸ್ಥಾನದ ಹೊರಗೆ ಯಾರ ಚಪ್ಪಲಿಗಳು ಕಳ್ಳತನವಾಗುವುದೋ ಆ ವ್ಯಕ್ತಿಯ ಕೆಟ್ಟ ಕಾಲ ಕಳೆಯಿತು ಎಂದರ್ಥ

ವ್ಯಕ್ತಿಯು ಬಡತನದಿಂದ ಮುಕ್ತಿ ಪಡೆಯುತ್ತಾನೆ. ಅಲ್ಲದೇ ಋಣಭಾರ ಇತ್ಯಾದಿಗಳಿಂದ ಮುಕ್ತರಾಗುತ್ತಾರೆ ಎಂದು ನಂಬಲಾಗುತ್ತದೆ. ಇದು ಶನಿಯಿಂದ ಉಂಟಾಗುವ ತೊಂದರೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. 

(Disclaimer: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link