Aati Amavasya: ತುಳುನಾಡ ʼಆಟಿ ಅಮಾವಾಸ್ಯೆʼಯಂದು ಕಷಾಯ ಕುಡಿಯುವ ಮಹತ್ವವೇನು..?

Mon, 17 Jul 2023-2:25 pm,

ಚಿಕ್ಕಮಗಳೂರು ಉಡುಪಿ ,ದಕ್ಷಿಣ ಕನ್ನಡದಲ್ಲಿ ʼಆಟಿ ಅಮಾವಾಸ್ಯೆʼ ಗೆ ವಿಶೇಷ ಸ್ಥಾನ

ಆಟಿ ಅಮವಾಸ್ಯೆಯಂದು ಹಾಲೆ (ಪಾಲೆ) ಕಷಾಯ ಕುಡಿಯುವ ಪದ್ದತಿ 

ಮಲೆನಾಡು ಹಾಗೂ ಕರಾವಳಿ ಹೊಂದಿಕೊಂಡಿರುವ ಜಿಲ್ಲೆಯಾದ್ದರಿಂದ ಈ ಹಬ್ಬವನ್ನು ಎರಡು ಜಿಲ್ಲೆಗಳಲ್ಲಿ ಆಚರಣೆ ಮಾಡಲಾಗುತ್ತದೆ

ಹಲವು ರೋಗಗಳಿಗೆ ಮದ್ದಾಗಿರುವ ಹಾಲೆ ಮರದ “ಕೆತ್ತೆ ಕಷಾಯ” ಮದ್ದನ್ನು ಪ್ರತೀ ಮನೆಯಲ್ಲಿಯೂ ಸೇವಿಸುವುದು. 

ಪಾಲೆ ತೊಗಟೆಯ ರಸ ಒಂದು ವರ್ಷದ ಕಾಲ ಯಾವುದೇ ರೋಗ ರುಜಿನಗಳು ದೂರವಾಗುತ್ತದೆ ಎನ್ನುವಂತಹ ನಂಬಿಕೆ ಇದೆ

ಹಿಂದಿನ ಕಾಲದಲ್ಲಿವಿಪರೀತ ಮಳೆಯಿಂದ ಹೆಚ್ಚು ರೋಗ ರುಜಿನಗಳು ಬರುತ್ತಿದ್ದವು. ಇವುಗಳಿಂದ ಪಾರಾಗಲು ಇದರ ಈ ದಿನ ಕಷಾಯ ಕುಡಿಯುವುದು ವಾಡಿಕೆ.  ಯಾರು ತೊಗಟೆಯ ರಸವನ್ನು ನಂಬಿಕೆಯಿಂದ ಸೇವಿಸುತ್ತಾರೆಯೋ ಅವರು ವರ್ಷಪೂರ್ತಿ ಆರೋಗ್ಯವಾಗಿರುತ್ತಾರೆ ಎಂಬ ನಂಬಿಕೆಯೂ ಇದೆ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link