ಗಣೇಶ ಚತುರ್ಥಿ ಶುಭ ಸಂದರ್ಭದಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಕಳಿಸಲು ಇಲ್ಲಿವೆ ವಿಶೇಷ ಸಂದೇಶಗಳು !

Sat, 07 Sep 2024-9:09 am,

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ತಿಥಿ ವಿಶೇಷವಾಗಿದೆ. ಸನಾತನ ಧರ್ಮದಲ್ಲಿ ಗಣಪತಿಯನ್ನು ಮೊದಲು ಪೂಜಿಸಲಾಗುತ್ತದೆ. 

ಗಣೇಶನಿಗೆ ಗಣಪಿತ, ಲಂಬೋದರ, ವಿನಾಯಕ, ಗಜಾನನ ಸುಖಕರ್ತ ಮತ್ತು ವಿಂಗಹರ್ತ ಮುಂತಾದ ಹಲವು ಹೆಸರುಗಳಿವೆ. 

ನಾಡಿನಾದ್ಯಂತ 10 ದಿನಗಳ ಕಾಲ ಗಣೇಶ ಉತ್ಸವ ನಡೆಯಲಿದ್ದು, ಅನಂತ ಚತುರ್ದಶಿ ದಿನದಂದು ಗಣೇಶನ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಿ ಬೀಳ್ಕೊಡಲಾಗುವುದು. 

ಇಂದು ಗಣೇಶ ಚತುರ್ಥಿಯಂದು ಬುಧಾದಿತ್ಯ, ಸರ್ವಾರ್ಥಸಿದ್ಧಿ ಮತ್ತು ಪಾರಿಜಾತ ಯೋಗವು ರೂಪುಗೊಳ್ಳುತ್ತದೆ. 

ಈ ಸಂಯೋಜನೆಯಲ್ಲಿ ಗಣೇಶನನ್ನು ಸ್ಥಾಪಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link