ತುಕಾಲಿ ಸಂತುಗೆ ಕಿಚ್ಚನಿಂದ ಹೊಸ ಟಾಸ್ಕ್‌ : ತೊಳಿತಾ ಇರಿ.. ತೊಳಿತಾ ಇರಿ.. ತೊಳಿತಾನೇ ಇರಿ..!

Sun, 15 Oct 2023-4:35 pm,

ನಿನ್ನೆ ನಡೆದ ಕಿಚ್ಚನ ಪಂಚಾಯ್ತಿಯಲ್ಲಿ ತುಕಾಲಿ ಅವರಿಗೆ ಹೊಸ ಟಾಸ್ಕ್‌ ಒಂದನ್ನು ನೀಡಿದ್ದಾರೆ.    

ಈ ಟಾಸ್ಕ್‌ಗೆ ಕಾರಣ ತುಕಾಲಿ ಅವರ ಮೇಲೆ ಮನೆಯವರ ಸಿಟ್ಟು.   

ತುಕಾಲಿ ಅವರು ಈ ಕೆಲಸದಿಂದ ಮುಕ್ತಿ ಪಡೆಯಬೇಕೆಂದರೆ ಮನೆಯ ಹುಡುಗಿಯರು ಅವರನ್ನು ಕ್ಷಮಿಸಿದ್ದೇವೆ ಎನ್ನಬೇಕಿದೆ.  

ಈ ಟಾಸ್ಕ್‌ ಅನ್ನು ನಿನ್ನೆಯ ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌ ಅವರು ತುಕಾಲಿ ಅವರಿಗೆ ವಹಿಸಿದ್ದಾರೆ.  

ಮನೆಯ ಎಲ್ಲ ಪಾತ್ರೆಗಳನ್ನು ತುಕಾಲಿ ಅವರೇ ತೊಳೆಯಬೇಕಿದೆ.   

ಮನೆಯಲ್ಲಿ ಯಾರೇ ತಿನ್ನಲಿ, ಕುಡಿಯಲಿ ಏನೇ ಮಾಡಲಿ ಆ ಪಾತ್ರೆಗಳನ್ನು ತುಕಾಲಿ ಸಂತು ತೊಳೆಯಬೇಕು. ಮನೆಯವರೇ ಸಾಕು ಎನ್ನುವವರೆಗೂ ತೊಳಿತಾ ಇರಿ.. ತೊಳಿತಾ ಇರಿ.. ತೊಳಿತಾನೇ ಇರಿ..!  

ZEENEWS TRENDING STORIES

By continuing to use the site, you agree to the use of cookies. You can find out more by Tapping this link