ಉಡುಪಿ ಶ್ರೀಕಷ್ಣ ಮಠಕ್ಕೆ 4.5 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟ ಅರ್ಪಿಸಿದ ತೆಲಂಗಾಣದ ಭಕ್ತ

Fri, 29 Dec 2023-8:50 pm,
Sri Krishna Matha Udupi

ಉಡುಪಿ ಶ್ರೀಕಷ್ಣ ಮಠಕ್ಕೆ ತೆಲಂಗಾಣದ ಭಕ್ತ ಚಿನ್ನದ ಕಿರೀಟವನ್ನು ಅರ್ಪಿಸಿದರು.  

Sri Krishna Matha Udupi

ತೆಲಂಗಾಣದ ಭಕ್ತ ಆರ್.ಸ್ವಾಮಿನಾಥನ್ ಎಂಬವರು ಸುಮಾರು 4.5 ಲಕ್ಷ ರೂ. ಮೌಲ್ಯದ ಚಿನ್ನದ ಕಿರೀಟವನ್ನು ಅರ್ಪಿಸಿದರು.

Sri Krishna Matha Udupi

ಚಿನ್ನದ ಕಿರೀಟವನ್ನು ಪರ್ಯಾಯ ಶ್ರೀಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದ್ದಾರೆ. 

ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನರಾದ ವರದರಾಜ ಭಟ್ ಹಾಗೂ ಪರ್ಯಾಯ ಸ್ವಾಗತ ಸಮಿತಿಯ ಕಾರ್ಯದರ್ಶಿ ವಿಷ್ಣುಪ್ರಸಾದ್ ಪಾಡಿಗಾರ್ ಉಪಸ್ಥಿತರಿದ್ದರು. 

ಕೀರಿಟವನ್ನು ಇಂದು ಶ್ರೀಕೃಷ್ಣ ದೇವರಿಗೆ ತೊಡಿಸಲಾಯಿತು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link