ರಾತ್ರೋ ರಾತ್ರಿ ತುಕಾಲಿ ಔಟ್‌.. ಮುಖ್ಯದ್ವಾರದ ಬಳಿ ಎಳೆದೊಯ್ದು ಹೊರ ತಳ್ಳಿದ ವರ್ತೂರ್‌, ವಿನಯ್!‌

Sat, 30 Dec 2023-10:12 am,

ತುಕಾಲಿ ಸಂತೋಷ್​ ತಮ್ಮ ಹಾಸ್ಯ ಪ್ರಜ್ಞೆಯಿಂದ ಬಿಗ್‌ ಬಾಸ್‌ ಮನೆಮಂದಿ ಮಾತ್ರವಲ್ಲ, ವೀಕ್ಷಕರ ಗಮನವನ್ನೂ ಸೆಳೆದಿದ್ದಾರೆ. 

ಮನೆ ಮಂದಿಯಲ್ಲೇ ಸೇರಿ ಈಗ ತುಕಾಲಿ ಸಂತುಗೆ ಕೀಟಲೆ ಮಾಡಿದ್ದಾರೆ. ಇದರಿಂದ ಬಿಗ್‌ ಬಾಸ್‌ ವೀಕ್ಷಕರು ಸಹ ಶಾಕ್‌ ಆಗಿದ್ದಾರೆ. 

ವಿನಯ್‌ ಮತ್ತು ವರ್ತೂರು ಸಂತೋಷ್‌ ಸೇರಿ ತುಕಾಲಿ ಸಂತೋಷ್​ ಅವರನ್ನು ಎಳೆದೊಯ್ದು ಮುಖ್ಯ ದ್ವಾರದ ಕಡೆಗೆ ತಳ್ಳಿದ್ದಾರೆ. 

ತುಕಾಲಿ ಸಂತೋಷ್​ ಅವರನ್ನು ಅಲ್ಲಿಯೇ ಬಿಟ್ಟು ಓಡಿ ಬಂದು ಮನೆ ಸೇರಿದ್ದಾರೆ. ಬಳಿಕ ಗಾಜಿನ ಬಾಗಿಲನ್ನು ಮುಚ್ಚಿದ್ದಾರೆ.  

ಈ ವೇಳೆ ಬಿಗ್‌ ಬಾಸ್‌ ಗಾಜಿನ ಬಾಗಿಲನ್ನು ಸಹ ಲಾಕ್‌ ಮಾಡಿದ್ದಾರೆ. ತುಕಾಲಿ ಇದರಿಂದ ಗಾಬರಿಗೊಂಡಿದ್ದಾರೆ. 

ಬಿಗ್‌ ಬಾಸ್‌ ಮೇನ್‌ ಡೋರ್‌ ಓಪನ್‌ ಮಾಡಿದರು ಎಂದು ಕಾರ್ತಿಕ್‌ ಹೇಳಿದ್ದಾರೆ. ಇದರಿಂದ ತುಕಾಲಿ ಸಂತೋಷ್​ ಅವರಿಗೆ ಆತಂಕ ಉಂಟಾಗಿದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link