ರಾಮಭಕ್ತ ಹನುಮ ಜನಿಸಿದ ಸ್ಥಳವನ್ನ ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತೇವೆ-ಸಿಎಂ ಬೊಮ್ಮಾಯಿ

Tue, 14 Mar 2023-4:59 pm,

ರಾಮಭಕ್ತ ಹನುಮನ ಜನಿಸಿದ ಸ್ಥಳವನ್ನ ಅಭಿವೃದ್ಧಿ ಮಾಡೋ ಪುಣ್ಯ ಬಿಜೆಪಿ ಸರ್ಕಾರಕ್ಕೆ ಸಿಕ್ಕಿದೆ ಹಂತ ಹಂತವಾಗಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೆವೆ.  

 ಮೈಸೂರು- ಬೆಂಗಳೂರು ಹೈವೆ ಏಕ್ಸಪ್ರೆಸ್ ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದರು. 

 ಪ್ರತಿಭಾರಿ ಟೋಲ್ ಪ್ರಾರಂಭವಾದಗ ಈ ಸಮಸ್ಯೆ ಕಾಮನ್ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಅಂಜನಾದ್ರಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.   

ಇಲ್ಲಿಯವರೆಗೆ ಅಭಿವೃದ್ಧಿ ಮಾಡಿಲ್ಲ ಅನ್ನೋ ಆರೋಪ ವಿಚಾರ ಇಲ್ಲಿನ ಭೂಸ್ವಾಧಿನ ಪ್ರಕ್ರಿಯೆ ನೋಡಿಕೊಂಡು ಅಭಿವೃದ್ಧಿ ಮಾಡಬೇಕಾಗುತ್ತೆ. ಕಾಂಗ್ರೆಸ್ ನವರಿಗೆ ಉತ್ತರ ಕೊಡೊಕ್ಕಾಗಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link