ರಾಮಭಕ್ತ ಹನುಮ ಜನಿಸಿದ ಸ್ಥಳವನ್ನ ಹಂತ ಹಂತವಾಗಿ ಅಭಿವೃದ್ಧಿ ಮಾಡುತ್ತೇವೆ-ಸಿಎಂ ಬೊಮ್ಮಾಯಿ
)
ರಾಮಭಕ್ತ ಹನುಮನ ಜನಿಸಿದ ಸ್ಥಳವನ್ನ ಅಭಿವೃದ್ಧಿ ಮಾಡೋ ಪುಣ್ಯ ಬಿಜೆಪಿ ಸರ್ಕಾರಕ್ಕೆ ಸಿಕ್ಕಿದೆ ಹಂತ ಹಂತವಾಗಿ ಅಂಜನಾದ್ರಿ ಅಭಿವೃದ್ಧಿ ಮಾಡ್ತೆವೆ.
)
ಮೈಸೂರು- ಬೆಂಗಳೂರು ಹೈವೆ ಏಕ್ಸಪ್ರೆಸ್ ನಲ್ಲಿ ಪ್ರತಿಭಟನೆ ವಿಚಾರವಾಗಿ ಮಾತನಾಡಿದರು.
)
ಪ್ರತಿಭಾರಿ ಟೋಲ್ ಪ್ರಾರಂಭವಾದಗ ಈ ಸಮಸ್ಯೆ ಕಾಮನ್ ಸಮಸ್ಯೆ ಬಗೆ ಹರಿಸುತ್ತೇನೆ ಎಂದು ಅಂಜನಾದ್ರಿಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ.
ಇಲ್ಲಿಯವರೆಗೆ ಅಭಿವೃದ್ಧಿ ಮಾಡಿಲ್ಲ ಅನ್ನೋ ಆರೋಪ ವಿಚಾರ ಇಲ್ಲಿನ ಭೂಸ್ವಾಧಿನ ಪ್ರಕ್ರಿಯೆ ನೋಡಿಕೊಂಡು ಅಭಿವೃದ್ಧಿ ಮಾಡಬೇಕಾಗುತ್ತೆ. ಕಾಂಗ್ರೆಸ್ ನವರಿಗೆ ಉತ್ತರ ಕೊಡೊಕ್ಕಾಗಲ್ಲ.