ಅಶ್ವಿನಿ ಮೇಡಂ ವಿರುದ್ಧ ಪೋಸ್ಟ್ ಹಾಕಿದಾಗ ದರ್ಶನ್ ಯಾಕೆ ಮಾತಾಡಿಲ್ಲ..? ಖ್ಯಾತ ನಟಿ ಪ್ರಶ್ನೆ!

Sun, 30 Jun 2024-7:29 pm,

 ನಟ ದರ್ಶನ್‌ ಸದ್ಯ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲಿನಲ್ಲಿದ್ದಾರೆ.. ಈ ಕುರಿತಾಗಿ ಅನೇಕ ಸಿನಿರಂಗದ ಗಣ್ಯರು ತಮ್ಮ ಪ್ರತಿಕ್ರಿಯರ ನೀಡುತ್ತಿದ್ದಾರೆ..   

ಇದೀಗ ಖ್ಯಾತ ನಟಿ ಸುಷ್ಮಾ ವೀರ್ ಜೀ ಕನ್ನಡ ನ್ಯೂಸ್‌ ಜೊತೆ ಮಾತನಾಡಿ "ರೇಣುಕಾಸ್ವಾಮಿ ಕೊಲೆ ಮಾಡುವಂಥಹ ಪಾಪ ಏನು ಮಾಡಿಲ್ಲ..ದರ್ಶನ್ ಗೆ ಒಳ್ಳೆ ಹಾರ್ಟ್ ಇದೆ ಆದರೆ ಅಷ್ಟೇ ಕೆಟ್ಟ ಕೋಪವಿದೆ ಎಂದಿದ್ದಾರೆ..  

ಕುಡಿದಾಗ ಯಾಕೆ ಗುಂಡು ಕೈಯಲ್ಲಿ ಇಟ್ಟುಕೊಳ್ಳೋದು ಯಾಕೆ? ನಮಗೆ ದೇವರಮಗ ದರ್ಶನ್ ಬೇಕು... ಡೆವಿಲ್ ದರ್ಶನ್ ಬೇಡ.. ಎಂದು ಬೇಸರ ವ್ಯಕ್ತಪಡಿಸಿದ್ದಾರೆ..  

ಇಷ್ಟೇ ಅಲ್ಲ.." ಅಶ್ವಿನಿ ಪುನೀತ್ ಬಗ್ಗೆ ಬ್ಯಾಡ್ ಕಾಮೆಂಟ್ ಮಾಡಿದಾಗ ದರ್ಶನ್ ಎಲ್ಲೋಗಿದ್ರು? ಅಶ್ವಿನಿ ಅವ್ರು ಕೂಡ ಹೆಣ್ಣು ಅಲ್ವಾ. .? ದರ್ಶನ್ ಆಗ ಫ್ಯಾನ್ಸ್ ಗೆ ಬುದ್ದಿ ಹೇಳಬಹುದಿತ್ತು ಅಲ್ವಾ? ಎಂದಿದ್ದಾರೆ..   

ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ.. ದರ್ಶನ್ ಹೊರಬಂದ ಬಳಿಕ ರೇಣುಕಾಸ್ವಾಮಿ ಕುಟುಂಬಕ್ಕೆ ಸಹಾಯ ಮಾಡಬಹುದು" ಎಂದು ಹೇಳಿದ್ದಾರೆ..   

ZEENEWS TRENDING STORIES

By continuing to use the site, you agree to the use of cookies. You can find out more by Tapping this link