Vastu Tips: ವಾಸ್ತು ಶಾಸ್ತ್ರಕ್ಕೆ ಹಿಂದೂ ಧರ್ಮದಲ್ಲಿ ಹೆಚ್ಚಿನ ಮನ್ನಣೆ ಇದೆ, ಇಂದು ನಾವು ಮನೆಮದ್ದುಗಳಲ್ಲಿ ಬಳಸುವ ಮತ್ತು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿರುವ ಹರಳೆಣ್ಣೆಯನ್ನು ಮನೆಯಲ್ಲಿ ಶಾಂತಿ ಮತ್ತು ಸಂತೋಷಕ್ಕಾಗಿ ಹೇಗೆ ಬಳಸಬಹುದು ಎಂದು ಹೇಳಲಿದ್ದೇವೆ. ಇದರ ವಾಸ್ತು ಪರಿಹಾರದ ಬಗ್ಗೆ ನೀವು ಕೇಳಿರಲಿಕ್ಕಿಲ್ಲ. ಮನೆಮದ್ದುಗಳಿಗೆ ಮತ್ತು ವಾಸ್ತು ಪರಿಹಾರಗಳಿಗೆ ಬಳಸಬಹುದಾದ ಅನೇಕ ವಸ್ತುಗಳು ನಮ್ಮ ಮನೆಯಲ್ಲಿಯೇ ಸಿಗುತ್ತವೆ.. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-300 ವರುಷಗಳ ಇತಿಹಾಸ ಹೊಂದಿದೆ ತಿರುಪತಿ ಲಡ್ಡು! ಈ ಪ್ರಸಾದದ ಹಿನ್ನೆಲೆ ಏನು?


ನಿಮ್ಮ ಮನೆ ಅಥವಾ ಕಛೇರಿಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ ಅದನ್ನು ಹೋಗಲಾಡಿಸಲು ಇಂದೇ 50 ಗ್ರಾಂನ ಹರಳೆಣ್ಣೆಯನ್ನು ತೆಗೆದುಕೊಂಡು ಮನೆ ಅಥವಾ ಕಚೇರಿಯ ಪ್ರತಿಯೊಂದು ಕೊಠಡಿ ಅಥವಾ ಮೂಲೆಯಲ್ಲಿ ಇರಿಸಿ. 


ಇದರಿಂದ ವಿವಿಧ ವಾಸ್ತು ದೋಷಗಳಿಂದ ಉಂಟಾಗುವ ತೊಂದರೆಗಳು ಕಡಿಮೆಯಾಗಿ ಸುಖ-ಶಾಂತಿಯೊಂದಿಗೆ ಸಂಪತ್ತು ವೃದ್ಧಿಯಾಗುತ್ತದೆ. ಇದಲ್ಲದೇ ಮಲಗುವ ಮುನ್ನ ಕಪ್ಪು ಬಟ್ಟೆಯಲ್ಲಿ ಹರಳೆಣ್ಣೆಯನ್ನು ಕಟ್ಟಿಕೊಂಡು ತಲೆಯ ಮೇಲೆ ದಿಂಬಿನ ಕೆಳಗೆ ಇಟ್ಟುಕೊಂಡರೆ ದುಃಸ್ವಪ್ನ ಬರುವುದಿಲ್ಲ ಮತ್ತು ಅಜ್ಞಾತ ಭಯದಿಂದ ಮುಕ್ತಿ ಸಿಗುತ್ತದೆ.


ಇದನ್ನೂ ಓದಿ-ಇದು ಯಾವ ಹಣ್ಣು ಗೊತ್ತೆ..? ಈ ರೋಗಗಳಿಂದ ಬಳಲುತ್ತಿರುವವರ ತಪ್ಪದೇ ತಿನ್ನಿ..


ಅಂತೆಯೇ, ನಿಮ್ಮ ಅಂಗಡಿ ಅಥವಾ ಕಚೇರಿಯಲ್ಲಿ ಆಶೀರ್ವಾದಕ್ಕಾಗಿ ಮತ್ತು ನಕಾರಾತ್ಮಕ ಶಕ್ತಿಯನ್ನು ತೊಡೆದುಹಾಕಲು ನೀವು ಈ ಪರಿಹಾರವನ್ನು ಬಳಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.