ನವದೆಹಲಿ: ದೇವದತ್ ಪಡಿಕ್ಕಲ್ ಅವರ ಭರ್ಜರಿ ಶತಕದಿಂದಾಗಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿಯಲ್ಲಿ  ಕ್ವಾರ್ಟರ್ ಫೈನಲ್ ಗೆ ತಲುಪಿದೆ.


COMMERCIAL BREAK
SCROLL TO CONTINUE READING

ರಾಯಲ್ ಚಾಲೆಂಜರ್ಸ್ ಬೆಂಗಳೂರು ಓಪನರ್ ಪಡಿಕ್ಕಲ್ (Devadutt Padikkal) ಒಡಿಶಾ ವಿರುದ್ಧ ವೃತ್ತಿಜೀವನದ ಅತ್ಯುತ್ತಮ 152 ರನ್ ಗಳಿಸಿದರು.ಈ ಹಿಂದೆ ಅವರು ಕೇರಳದ ವಿರುದ್ಧ ಅಜೇಯ 126 ರನ್ ಗಳನ್ನು ಗಳಿಸಿದ್ದರು.ಒಂಬತ್ತು ಸಿಕ್ಸರ್ ಜೊತೆಗೆ 125 ಎಸೆತಗಳಲ್ಲಿ 145 ರನ್ ಗಳಿಸಿದರು.20 ವರ್ಷದ ಎಡಗೈ ಆಟಗಾರ ತನ್ನ ನಾಯಕ ರವಿಕುಮಾರ್ ಸಮರ್ತ್ ಅವರ ಸಹವಾಸವನ್ನು ಹೊಂದಿದ್ದನು, ಅವರು ಅಜೇಯ 130 ರನ್ ಗಳಿಸಿದ್ದರು ಶತಕವನ್ನು ಹೊಡೆದರು.


ಇದನ್ನೂ ಓದಿ: ಫೆಬ್ರವರಿ 20 ರಿಂದ ವಿಜಯ್ ಹಜಾರೆ ಟೂರ್ನಿಗೆ ಚಾಲನೆ


https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.