ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಭುಗಿಲೆದ್ದ ವಿಚಾರ.. 100ಕ್ಕೆ ಶೇಕಡ 98ರಷ್ಟು ಯಾರು ಅಸಮಾಧಾನಿತರಿಲ್ಲ.. ತುಮಕೂರಿನ ಸಿದ್ದಗಂಗಾ ಮಠದ ಬಳಿ ಆರ್.ಅಶೋಕ್‌ ಹೇಳಿಕೆ