ತುಮಕೂರಿನಲ್ಲಿ ಮುಂದುವರಿದ ಮೌಢ್ಯ ನಂಬಿಕೆ. ಚಿಕ್ಕ ಗುಡಿಸಲಿನಲ್ಲಿಟ್ಟಿದ್ದ ಮಗು, ಬಾಣಂತಿ ರಕ್ಷಣೆ. ಮಗುವನ್ನ ತಾವೇ ಕೈಗೆತ್ತಿಕೊಂಡು ಕರೆತಂದ ನ್ಯಾಯಾಧೀಶರು.