ಕೆಲಸ ಅರಸಿ ವಿದೇಶಕ್ಕೆ ತೆರಳಿದ ಕನ್ನಡಿಗರಿಗೆ ಸಂಕಷ್ಟ - ಮಧ್ಯವರ್ತಿ ನಂಬಿ ಉಜ್ಜೇಕಿಸ್ತಾನದಲ್ಲಿ 14 ಯುವಕರು ಲಾಕ್‌ - ದೇಶಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಪ್ರಧಾನಿಗೆ ಮನವಿ