ಪ್ರಧಾನಿ ವಿರುದ್ಧ ಕಲಬುರಗಿಯಲ್ಲಿ ನಟ ಪ್ರಕಾಶ್ ರಾಜ್ ವಾಗ್ದಾಳಿ 
ʻನಿನಗೆ ಹತ್ತು ವರ್ಷ ಅವಕಾಶ ಕೊಟ್ಟಿದ್ವಿ ಯಾಕೆ ಕೆಲಸ ಮಾಡಲಿಲ್ಲʼ
ʻಕರ್ನಾಟಕದಲ್ಲಿ ಬರಗಾಲವಿದ್ರೂ 27 ಸಂಸದರು ಪ್ರಶ್ನೆ ಮಾಡಲಿಲ್ಲʼ
ʻಪರಿಹಾರಕ್ಕಾಗಿ ಸರ್ಕಾರ ಸುಪ್ರೀಂ ಕೋರ್ಟ್ ಹೋಗಿರೋದು ಪ್ರಥಮʼ