ಇಂದು ರಾಜ್ಯಕ್ಕೆ ಮತ್ತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಎಂಟ್ರಿಯಾಗಲಿದ್ದಾರೆ.. ಸಂಜೆ ಕೆ.ಆರ್.ಪುರದಲ್ಲಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ.. ಇಂದು ಸಂಜೆ 5:20ಕ್ಕೆ HAL ಏರ್‌ಪೋರ್ಟಿಗೆ ಜೆಪಿ ನಡ್ಡಾ ಆಗಮಿಸಲಿದ್ದಾರೆ.