ಎಲ್ಲೆಲ್ಲಿ ಸಿದ್ದರಾಮಣ್ಣ ಸೀಟ್ ಕೊಟ್ಟಿದ್ದಾರೆ ಅಲ್ಲಿ ಡಿಕೆಶಿ ಸೋಲಿಸಿದ್ದಾರೆ. ಎಲ್ಲೆಲ್ಲಿ ಡಿಕೆಶಿ ಸೀಟ್ ಕೊಟ್ಟಿದ್ದಾರೆ ಅಲ್ಲಿ ಸಿದ್ದರಾಮಯ್ಯ ಸೋಲಿಸಿದ್ದಾರೆ ಎಂದು ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ನಳಿನ್‌ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ.. ಬೆಳಗಾವಿಯಿಂದ ಸತೀಶ್ ಜಾರಕಿಹೊಳಿ ಓಡೋಡಿ ಹೋಗೋದಕ್ಕೆ ತಯಾರಿ ಮಾಡಿದ್ದಾರೆ ಎಂದಿದ್ದಾರೆ.