ಚಿರತೆ ಓಡಾಟ ಜಮೀನು ಬಳಿ ತೆರಳಲು ರೈತರಿಗೆ ಆತಂಕ. ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರ ಆಗ್ರಹ. ಗ್ರಾಮದೊಳಗೆ ನಾಯಿಗಳನ್ನು ಹೊತ್ದೊಯ್ದಿರುವ ಚಿರತೆ.