ಬೆಂಗಳೂರಿನಲ್ಲಿ ಪದೇ ಪದೇ ಚಿರತೆಗಳು ಪತ್ತೆ . ಪ್ರತ್ಯೇಕ  ಚಿರತೆ ಕಾರ್ಯಪಡೆ ರಚಿಸಲು ಸಚಿವರ ಸೂಚನೆ . ವನ್ಯ ಮೃಗ ಕಂಡು ಬಂದರೆ ಕಾಡಿಗಟ್ಟಲು ಆದೇಶ. ಕಾರ್ಯಪಡೆಯ ಸಿಬ್ಬಂದಿಗೆ ಸೂಕ್ತ ತರಬೇತಿ ಕೊಡಿಸಿ. ಅಣಕು ಕಾರ್ಯಾಚರಣೆ ನಡೆಸಲು ಈಶ್ವರ ಖಂಡ್ರೆ ಸೂಚನೆ.