ಆಪಾದನೆ ಮಾಡುವ ಮನಸ್ಸು ಮೊದಲು ಶುದ್ಧವಾಗಿರಬೇಕು. ಬಿಸ್ಕತ್ತು, ಟೂತ್ ಪೇಸ್ಟ್ , ಜಲಸಂಪನ್ಮೂಲದಲ್ಲೂ ಭ್ರಷ್ಟಾಚಾರ. ಈ ಭ್ರಷ್ಟಾಚಾರದಲ್ಲಿ ಸಂಪೂರ್ಣವಾಗಿ ಕಾಂಗ್ರೆಸ್‌ ಕೈ ಇದೆ ಎಂದು ಕೈ  ಪ್ರತಿಭಟನೆಗೆ ಮುಂದಾಗಿರುವ ಕುರಿತು  ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ರು.