ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದುಸ್ಥಿತಿ. ಈ ಕಾಲೇಜು ಕಟ್ಟಡ ಸದೃಢವಾಗಿತ್ತು. ಮಂಗಳವಾರ ರಾತ್ರಿ ಜಲ ಜೀವನ್ ಮಿಷನ್ ಅಧಿಕಾರಿಗಳು ಶಾಲೆಯ ಪಕ್ಕದಲ್ಲೇ ಬೋರ್ ತೆಗೆಸಿರೋದ್ರಿಂದ ಒಂದೇ ರಾತ್ರಿಗೆ ಶಾಲೆ ಕಟ್ಟಡ ಈ ಹಂತಕ್ಕೆ ತಲುಪಿದೆ.