ಗೃಹ ಸಚಿವರ ಮನೆ ದಾಟುವ ವರೆಗು ಯಾವುದೇ ಘೋಷಣೆ ಕೂಗ ಬೇಡಿ
ಆಡಳಿತದಲ್ಲಿ ಅವರು ಮಾಡಿರುವ ತಪ್ಪು ತೋರಿಸುವ ಕೇಲಸ ನಮ್ಮದು, ಹೊರತು ಅವರ ಮನೆಯವರಗೆ ಮುಜುಗರ ಮಾಡಬೇಡಿ ಎಂದು ಪ್ರತಿಭಟನೆ ವೇಳೆ ಕಿಮ್ಮನೆ ರತ್ನಾಕರ್ ಕಾರ್ಯಕರ್ತರಿಗೆ ತಿಳಿಹೇಳಿದರು .
By continuing to use the site, you agree to the use of cookies. You can find out more by Tapping this link