ಆಡಳಿತದಲ್ಲಿ ಅವರು ಮಾಡಿರುವ ತಪ್ಪು ತೋರಿಸುವ ಕೇಲಸ ನಮ್ಮದು, ಹೊರತು ಅವರ ಮನೆಯವರಗೆ ಮುಜುಗರ ಮಾಡಬೇಡಿ ಎಂದು ಪ್ರತಿಭಟನೆ ವೇಳೆ ಕಿಮ್ಮನೆ ರತ್ನಾಕರ್ ಕಾರ್ಯಕರ್ತರಿಗೆ ತಿಳಿಹೇಳಿದರು .