ವಿರೂಪಾಕ್ಷಪ್ಪ ಮನೆ ಮೇಲೆ ನಡೆದ ಲೋಕ ದಾಳಿ ಹಿನ್ನೆಯಲ್ಲಿ ಕಾಂಗ್ರೆಸ್‌ ನಾಯಕರು ಪ್ರತಿಭಟನೆ ನಡೆದ್ದಾರೆ. ವಿರೂಪಾಕ್ಷಪ್ಪರನ್ನು ಕೂಡಲೇ ಬಂಧಿಸಬೇಕು. ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.