ಒಂಟಿ ಸಲಗದ ಸೆರೆಗೆ ಮೈಸೂರು ದಸರಾ ಆನೆಗಳು
ಚಿಕ್ಕಮಗಳೂರು ನಗರ ಸುತ್ತಮುತ್ತಲಿನ ಪ್ರದೇಶದಲ್ಲಿ ಕಾಡಾನೆ ಸಂಚಾರ ಮಾಡುತ್ತಿದ್ದು, ಆತಂಕ ಮನೆ ಮಾಡಿದೆ. ಸದ್ಯ ಒಂಟಿ ಸಲಗದ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದ್ದು, ಮೈಸೂರು ದಸರಾದಲ್ಲಿ ಭಾಗಿಯಾಗುವ ಅರ್ಜುನ, ಭೀಮಾನನ್ನು ಕರೆತರಲಾಗಿದೆ.
By continuing to use the site, you agree to the use of cookies. You can find out more by Tapping this link