ಪಕ್ಕದಲ್ಲೇ ಜಲಾಶಯ ಇದ್ರೂ ಕುಡಿಯೋದಕ್ಕೆ ನೀರಿಲ್ಲ
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಅವ್ಯವಸ್ಥೆಯ ಆಗರ.. ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ರೂ ಇಲ್ಲಿನ ಜನರಿಗೆ ಕುಡಿಯೋದಕ್ಕೆ ನೀರಿಲ್ಲ..
ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಮರಿಯಮ್ಮನ ಹಳ್ಳಿ ಅವ್ಯವಸ್ಥೆಯ ಆಗರ.. ಪಕ್ಕದಲ್ಲೇ ತುಂಗಭದ್ರಾ ಜಲಾಶಯ ಇದ್ರೂ ಇಲ್ಲಿನ ಜನರಿಗೆ ಕುಡಿಯೋದಕ್ಕೆ ನೀರಿಲ್ಲ..
By continuing to use the site, you agree to the use of cookies. You can find out more by Tapping this link