ಯಾದಗಿರಿ ನಗರದಲ್ಲಿ ಬಡ ಕೂಲಿ ಕಾರ್ಮಿಕರ ಮನೆಗೆ ರಾತ್ರೋ ರಾತ್ರಿ ಏರಿಯಾಗೆ ಬಂದು ಮನೆ ಮನೆಗೆ ಕರಪತ್ರ ಹಂಚಿ ಬಲವಂತಹದ  ಮತಾಂತರಕ್ಕೆ ಯತ್ನ ನಡೆಯಿತಾ ಇದೆ ಮುಗ್ದ ಜನರಿಗೆ ಪ್ರಾರ್ಥನೆ, ಶಿಕ್ಷಣ..ಮುಂದಾದ ಪಾದ್ರಿಗಳಿಗೆ ತರಾಟೆ..