ಶ್ರೀರಂಗಪಟ್ಟಣದಲ್ಲಿ ಬೃಹತ್ ಮಟ್ಟದ ಸಂಕೀರ್ತನಾ ಯಾತ್ರೆ. ಹಿಂದುಪರ ಸಂಘಟನೆಗಳಿಂದ ಯಾತ್ರೆ. ಯಾತ್ರೆಗೆ ಹನುಮ ಮಾಲಾಧಾರಿಗಳಿಂದ ಭರ್ಜರಿ ಸಿದ್ಧತೆ. ಪಟ್ಟಣದ ತುಂಬಾ ರಾರಾಜಿಸುತ್ತಿವೆ ಕೇಸರಿ ಬಂಟಿಂಗ್, ಬ್ಯಾನರ್.