ರಾಜ್ಯದಲ್ಲಿ ನಿಲ್ಲದ ಜಲಾಸುರನ ಅಟ್ಟಹಾಸ. ವರುಣನ ಆರ್ಭಟದಿಂದ ಬೀದಿಗೆ ಬಂದ ರೈತನ ಬದುಕು. ನಿರಂತರ ಮಳೆಯಿಂದ ಸಂಪೂರ್ಣ ನೆಲಕಚ್ಚಿದ ಬೆಳೆ. ಧಾರವಾಡದ ಕಲಘಟಗಿ ತಾಲೂಕಿನಾದ್ಯಂತ ಮಳೆ ಅವಾಂತರ.