ಯಡಿಯೂರಪ್ಪ ನೀಡಿದ್ದ ಹೇಳಿಕೆಗೆ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ತಿರುಗೇಟು ನೀಡಿದ್ದಾರೆ.. ಪಕ್ಷ ನಿಮ್ಗೆ ಎಲ್ಲಾ ಕೊಟ್ಟಿತ್ತು.. ಕೆಜಿಪಿ ಕಟ್ಟಿದ್ರಿ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.