ಕೊಪ್ಪಳ ಗಂಗಾವತಿಯಲ್ಲಿ ಚುನಾವಣೆ ರಾಜಕೀಯ ರಂಗೇರಿದೆ.. ಜೆಡಿಎಸ್‌ ಅಭ್ಯರ್ಥಿ ಚನ್ನಕೇಶವರಿಂದ ವಿಭಿನ್ನ ರೀತಿಯಲ್ಲಿ ಮೆರವಣಿಗೆಯಲ್ಲಿ ಸಾಗಿದ್ರು.. ಎತ್ತಿನ ಬಂಡಿಯಲ್ಲಿ ತೆನೆ ಹೊತ್ತ ಮಹಿಳೆಯನ್ನು ನಿಲ್ಲಿಸಿ ರೋಡ್ ಶೋ ನಡೆಸಿದ್ರು.. ಬಳಿಕ ನಾಮಪತ್ರ ಸಲ್ಲಿಸಿದ್ರು.