ರಾಜ್ಯದಲ್ಲಿ ಕಮಲ ಅರಳಿಸಲು ಕೇಂದ್ರ ನಾಯಕರು ರಣತಂತ್ರ ರೂಪಿಸಿದ್ದಾರೆ.. ಮೇಲಿಂದ ಮೇಲೆ ಕರುನಾಡಿಗೆ ಮೋದಿ, ಅಮಿತ್‌ ಶಾ ಎಂಟ್ರಿ ನೀಡ್ತಿದ್ದಾರೆ.. ಇಂದು ಚಿತ್ರದುರ್ಗ, ತುಮಕೂರು, ಬೆಂಗಳೂರಿಗೆ ಬಿಜೆಪಿ ಅಧ್ಯಕ್ಷ ನಡ್ಡಾ ಭೇಟಿ ನೀಡ್ತಿದ್ದಾರೆ.