ಸಂತೋಷ್ ಪಾಟೀಲ್ ಮನೆಯವರಿಗೆ ಕೈ ನಾಯಕಿಯ ಸಾಂತ್ವಾನ
ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ, ಸಮರ್ಥ ಕಾಲೋನಿಯ ಸಂತೋಷ ನಿವಾಸಕ್ಕೆ ತೆರಳಿ ಸಾಂತ್ವನ ತಿಳಿಸಿದ ಶಾಸಕಿ ಹೆಬ್ಬಾಳಕರ್
ಬೆಳಗಾವಿ: ಗುತ್ತಿಗೆದಾರ ಸಂತೋಷ ಪಾಟೀಲ್ ಆತ್ಮಹತ್ಯೆ ಪ್ರಕರಣ, ಸಮರ್ಥ ಕಾಲೋನಿಯ ಸಂತೋಷ ನಿವಾಸಕ್ಕೆ ತೆರಳಿ ಸಾಂತ್ವನ ತಿಳಿಸಿದ ಶಾಸಕಿ ಹೆಬ್ಬಾಳಕರ್