ರಾಯಚೂರು ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಸಾಕ್ಷಿ
ರಾಂಪೂರ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೆ ಅವಾಂತರ, ನೀರು ಸರಬರಾಜು ಘಟಕದಲ್ಲಿ ಸತ್ತು ಬಿದ್ದಿದೆ ಹಲ್ಲಿ, ಹಲ್ಲಿ ಸತ್ತು ಬಿದ್ದ ನೀರನ್ನೇ ಪೊರೈಕೆ ಮಾಡ್ತಿರೋ ಸಿಬ್ಬಂದಿ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಈ ದೃಶ್ಯ.
ರಾಂಪೂರ ನೀರು ಶುದ್ಧೀಕರಣ ಘಟಕದಲ್ಲಿ ಮತ್ತೆ ಅವಾಂತರ, ನೀರು ಸರಬರಾಜು ಘಟಕದಲ್ಲಿ ಸತ್ತು ಬಿದ್ದಿದೆ ಹಲ್ಲಿ, ಹಲ್ಲಿ ಸತ್ತು ಬಿದ್ದ ನೀರನ್ನೇ ಪೊರೈಕೆ ಮಾಡ್ತಿರೋ ಸಿಬ್ಬಂದಿ, ನಗರಸಭೆಯ ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿ ಈ ದೃಶ್ಯ.
By continuing to use the site, you agree to the use of cookies. You can find out more by Tapping this link