ಮಂಡ್ಯ ಅಭಿವೃದ್ಧಿಗೆ ಅಡ್ಡಿಯಾಗ್ತಿದೆ ದ್ವೇಷದ ರಾಜಕೀಯ - ಕೆಡಿಪಿ ಸಭೆಗೆ ಬರದ ಎಚ್‌ಡಿ‌ಕೆ, ಇಂದಿನ ದಿಶಾ ಸಭೆಗೆ ಬರದ ಚಲುವ - ಇಬ್ಬರ ಮಧ್ಯೆ ವೈಷಮ್ಯಕ್ಕೆ ಅಧಿಕಾರಿಗಳು ಕಂಗಾಲು