ಸಮಾಜದ ಒಬ್ಬ ಸಚಿವರಿಂದ ಮೀಸಲಾತಿ ತಪ್ಪಿತ್ತು ಎಂಬ ಪಂಚಮಸಾಲಿ ಶ್ರೀಗಳ ಹೇಳಿಕೆಗೆ ನಿರಾಣಿ ಫುಲ್ ಗರಂ. ನಾನೆಲ್ಲಾದ್ರೂ ಈ ರೀತಿ ಹೇಳಿದ್ರೆ ಇವತ್ತೇ ರಾಜೀನಾಮೆ. ಮಂತ್ರಿ ಸ್ಥಾನಕ್ಕೆ‌ ರಾಜೀನಾಮೆ ಕೊಡ್ತೇನೆ ಎಂದ ಮುರುಗೇಶ್ ನಿರಾಣಿ.