ಇವರು ಮುಂಜಾನೆ ಎದ್ದು ಸಣ್ಣ ಪುಟ್ಟ ಕೆಲಸಕ್ಕೆ ಹೋಗಿ ಬಂದು ಜೀವನ ಸಾಗಿಸುವ  ದಲಿತ  ಕುಟುಂಬಗಳು. ಆದರೆ ಏಕಾಏಕಿ ಮದ್ಯ ರಾತ್ರಿ ಅಧಿಕಾರಿಗಳು ಬಂದು ಶೆಡ್ ಕಿತ್ತಿ ಹಾಕಿದ್ದಾರೆ ಎಂದು ನಗರಸಭೆ ವಿರುದ್ಧ ಗುಡುಗಿದ್ದಾರೆ. ಎಲ್ಲಿ ಅಂತೀರ ಈ ಸ್ಟೋರಿ ನೋಡಿ.