ಚುನಾವಣೆ ಹೊಸ್ತಿಲಿನಲ್ಲಿ ಚುನಾವಣೆ ಬಹಿಷ್ಕಾರದ ಸಮರ. ರಾಯಚೂರು ಜಿಲ್ಲೆಯಲ್ಲಿ ಜೋರಾಯ್ತು ಚುನಾವಣೆ ಬಹಿಷ್ಕಾರ. ಹೊನ್ನಟಿಗಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರಕ್ಕೆ ನಿರ್ಧಾರ. ಆದರ್ಶ ಗ್ರಾಮದಲ್ಲೇ ಮೂಲಭೂತ ಸೌಲಭ್ಯಗಳು ಮರೀಚಿಕೆ. 2-3 ಚುನಾವಣೆ ಆದ್ರೂ ಮೂಲಭೂತ ಸೌಕರ್ಯಗಳು ಕಣ್ಮರೆ.