ಬರೀ ಬಿಜೆಪಿಯಲ್ಲಿ ಅಷ್ಟೇ ಅಲ್ಲ.. ಕಾಂಗ್ರೆಸ್‌ಗೂ ಬಂಡಾಯದ ಬಿಸಿ ತಟ್ಟೋದಕ್ಕೆ ಶುರುವಾಗಿದೆ.. ಐವರು ಹಾಲಿ ಸಚಿವರ ಮಕ್ಕಳಿಗೂ ಟಿಕೆಟ್‌ ಪಕ್ಕ ಎನ್ನಲಾಗ್ತಿದ್ದು, ಗೋ ಬ್ಯಾಕ್‌ ಘೋಷಣೆ ಕೇಳಿ ಬರ್ತಿದೆ.. ಮತ್ತೊಂದೆಡೆ ಟಿಕೆಟ್‌ಗಾಗಿ ನಾಯಕರ ಬೆಂಬಲಿಗರು ಬೀದಿಗಿಳಿದು ಹೋರಾಟ ಶುರು ಮಾಡಿಕೊಂಡಿದ್ದಾರೆ..