ಪ್ರಾರ್ಥನೆ ನಡೆಯುತಿದ್ದ ಸ್ಥಳಕ್ಕೆ ಮುತ್ತಿಗೆ.. ಸ್ಥಳೀಯರಿಂದ ಗಲಾಟೆ. ಕಾರವಾರದ ಚಿತ್ತಾಕುಲದಲ್ಲಿರುವ ಕ್ರಿಶ್ ಹಾಲ್‌ನಲ್ಲಿ ನಡೆದ ಘಟನೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಕ್ರಿಶ್ ಹಾಲ್‌ ಘಟನೆ. ಚಿತ್ತಾಕುಲದ ಶ್ಯಾಮ್ ನಾಯಕ ಎಂಬುವವರು ಆಯೋಜಿಸಿದ್ದ ಪ್ರಾರ್ಥನೆ. ಈ ಹಿಂದೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಶ್ಯಾಮ್ ನಾಯಕ. ಪ್ರಾರ್ಥನೆಯಲ್ಲಿ ಬಹುತೇಕ ಹಿಂದೂಗಳೇ ಸೇರಿದ್ದರೆಂದು ಸ್ಥಳೀಯರ ಆರೋಪ. ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ನಿಯಂತ್ರಿಸಿದ ಕಾರವಾರದ ಚಿತ್ತಾಕುಲ ಪೊಲೀಸರು.