ಬೆಂಗಳೂರಿನ ಬಸವನಗುಡಿಯಲ್ಲಿ ನಡೆದ ಪಾರಿವಾಳ ಟೂರ್ನಿಮೆಂಟ್‌ನಲ್ಲಿ ನಟೋರಿಯಸ್ ರೌಡಿ ಸೈಲೆಂಟ್ ಸುನೀಲ್ ಭಾಗಿಯಾಗಿರುವ ವಿಡಿಯೋ ವೈರಲ್‌ ಆಗಿದೆ.. ನಿಮಗೆ ಆಸ್ತಿ ಸಮಸ್ಯೆ ಇದ್ರೆ ಮತ್ತೆ ಏನೇ ಸಮಸ್ಯೆ ಇದ್ರೂ ಹೇಳಿ ಕೂತು ಬಗೆಹರಿಸೋಣ ಎಂದು ಸುನೀಲ್‌ ಉಪದೇಶ ಮಾಡಿದ್ದಾನೆ.