ಬಾಲಿವುಡ್‌ ಪರ ನಿಲ್ಲಬೇಕು ಎಂದು ನೀಡಿದ್ದ ಹೇಳಿಕೆ ಬಗ್ಗೆ ನಟ ಕಿಶೋರ್‌ ಸ್ಪಷ್ಟನೆ ನೀಡಿದ್ದಾರೆ.. ನೋವಿನಿಂದ ಬಂದ ಹೋರಾಟ ಅರ್ಥಪೂರ್ಣ ಎಂದು ನಟ ಕಿಶೋರ್‌ ಹೇಳಿದ್ದಾರೆ.. ಜೀ ಕನ್ನಡ ನ್ಯೂಸ್‌ಗೆ ನೀಡಿರೋ ವಿಶೇಷ ಸಂದರ್ಶನ ಇಲ್ಲಿದೆ..