ಶಿರೂರು ಗುಡ್ಡಕುಸಿತ ಸಂಭವಿಸಿ 29 ದಿನ ಪೂರ್ಣ
ಇಂದಿನಿಂದ ಎರಡನೇ ಹಂತದ ಕಾರ್ಯಾಚರಣೆ
ನದಿಯ ಹರಿವು ಕಡಿಮೆಯಾಗಿರುವ ಹಿನ್ನೆಲೆ ಶೋಧ
ನಾಪತ್ತೆಯಾಗಿರುವ ಮೂವರಿಗಾಗಿ ಶೋಧ ಹುಡುಕಾಟ
ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌