ದೇವರನಾಡಿಯಲ್ಲಿ  ಸಂಭವಿಸಿದ ಭೀಕರ ಭೂಕುಸಿತದಿಂದ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಮರ..ಹಕ್ಕಿಗಳ ಚಿಲಿಪಿಲಿಯಿಂದ ಕೂಡಿದ್ದ ವಯನಾಡಿನಲ್ಲಿ ಸಂತ್ರಸ್ತರ ಕೂಗು ಕೇಳಿಸದಂತೆ ಜಲಾಸುರನ ಅಟ್ಟಹಾಸ ಜೋರಾಗಿದೆ...  ಇತ್ತ ಪ್ರಾಣದ ಹಂಗು ತೊರೆದು ನಮ್ಮ ಸೈನಿಕರು ರಕ್ಷಣಾಕಾರ್ಯ ಮುಂದುವರೆಸಿದ್ದಾರೆ... ಈ ದುರಂತ ಇಡೀ ವಿಶ್ವವೇ ಕಂಬನಿ ಮಿಡಿಯುತ್ತಿದೆ.... ಈ ನಡುವೆ ಸ್ಟಾರ್‌ ನಟನಟಿಯರೂ ಕೂಡ ದುರಂತದಲ್ಲಿ ಮೃತಪಟ್ಟವರ ಕುಟುಂಬಕ್ಕೆ ಸಹಾಯದ ಹಸ್ತ ಚಾಚಿದ್ದಾರೆ...