ಅಯೋಧ್ಯೆ ಟ್ರೈನ್‌ಗೆ ಬೆಂಕಿ ಹಚ್ಚುತ್ತೇನೆ ಎಂದು ಬೆದರಿಕೆ
ಮೈಸೂರು- ಅಯೋಧ್ಯೆ ಧಾಮ ಟ್ರೈನ್‌ಗೆ ತಡರಾತ್ರಿ ತಡೆ 
ವಿಜಯನಗರ  ಹೊಸಪೇಟೆಯಲ್ಲಿ 2 ಗಂಟೆ ಸಂಚಾರ ಬಂದ್‌
11 ನೇ ದಿನದಿಂದ ಅಯೋಧ್ಯೆಗೆ ಸಂಚರಿಸುತ್ತಿರುವ  ಟ್ರೈನ್
ರೈಲು ತಡೆದು ಪ್ರತಿಭಟನೆ ನಡೆಸಿದ ರಾಮಭಕ್ತರು..!