ಅತಿಯಾದ ಚಳಿಗೆ ತತ್ತರಿಸಿ ಬಿಸಿಲು ನಾಡಿನ ಜನ. ಜಮ್ಮು ಕಾಶ್ಮೀರದಂತೆ ಆದ ಕೊಪ್ಪಳ ಜಿಲ್ಲೆ. ನಗರ, ಗ್ರಾಮಾಂತರ ಪ್ರದೇಶ ಆವರಿಸಿದ ಇಬ್ಬನಿಯ ಮಂಜು. ರಸ್ತೆ, ಹೊಲಗದ್ದೆಗಳೇ ಕಾಣದಂತೆ ಆವರಿಸಿದ ಇಬ್ಬನಿ.