ವಿಚಾರ ಸಂಕಿರಣ ಜೊತೆ ನಟರಾಜ ನಾಟಕ ಪ್ರದರ್ಶನ. ನಾಡೋಜ ಬರಗೂರು ರಾಮಚಂದ್ರಪ್ಪ,ಕೆಎನ್‌ಸಿ ಸುರೇಶ್‌ . ಝೀ ಕನ್ನಡ ನ್ಯೂಸ್‌ ಸುದ್ದಿ ಸಂಪಾದಕಾರದ ರವಿ ಎಸ್‌ ಭಾಗಿ. ಕಾರ್ಯಕ್ರಮದಲ್ಲಿ  ಪತ್ರಿಕೆ ವರದಿಗಾರರಿಗೆ ಸನ್ಮಾನ.